![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನಿಡ್ಪಳ್ಳಿ: ಗ್ರಾಮದ ಮೂಲ ಕಂಬಳತ್ತಡ್ಡ ಧೂಮಾವತಿ, ರಕ್ತೇಶ್ವರಿ, ನಾಗ ಸಾನಿಧ್ಯದಲ್ಲಿ ನಾಗರ ಪಂಚಮಿ ಪ್ರಯುಕ್ತ ದೈವಗಳಿಗೆ ತಂಬಿಲ ಹಾಗೂ ನಾಗ ದೇವರಿಗೆ ಕ್ಷೀರಾಭಿಷೇಕ ಮತ್ತು ಸಿಯಾಳಾಭಿಷೇಕ ನಡೆಯಿತು.
![](https://puttur.suddinews.com/wp-content/uploads/2023/08/IMG_20230821_112149.jpg)
ಶ್ರೀ ಶಾಂತದುರ್ಗಾ ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಪೂಜಾ ಸಹಾಯಕರಾದ ರಾಜಾರಾಮ ಭಟ್, ಗುರಿ ತರವಾಡು ಕುಟುಂಬಸ್ಥರು, ಪಟ್ಟೆ ತರವಾಡು ಕುಟುಂಬಸ್ಥರು ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು.
![](https://puttur.suddinews.com/wp-content/uploads/2023/08/IMG_20230821_105818.jpg)
![](https://puttur.suddinews.com/wp-content/uploads/2023/08/IMG_20230821_105458.jpg)