ನೆಲ್ಯಾಡಿ ಕಟ್ಟೆಮಜಲ್‌ನಲ್ಲಿ ನಾಗರಪಂಚಮಿ ಆಚರಣೆ

0

ನೆಲ್ಯಾಡಿ: ಇಲ್ಲಿನ ಕಟ್ಟೆಮಜಲು ಶ್ರೀ ದೂಮಾವತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನಾಗಬನದಲ್ಲಿ ನಾಗರಪಂಚಮಿ ಆಚರಿಸಲಾಯಿತು. ಶ್ರೀಧರ ನೂಜಿನ್ನಾಯರ ಪೌರೋಹಿತ್ಯದಲ್ಲಿ ನಾಗದೇವರಿಗೆ ಸಿಯಾಳ, ಹಾಲಿನ ಅಭಿಷೇಕ ನಡೆಯಿತು. ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here