ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ ನಾಗರ ಪಂಚಮಿ

0

ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ  ಅ.21ರಂದು ನಾಗರ ಪಂಚಮಿ ಉತ್ಸವ ನಡೆಯಿತು.  ‌ದೈವಸ್ಥಾನದ ನಾಗ ಪ್ರತಿಷ್ಠೆ ಮಂಟಪದ ಬಳಿ ಇರುವ ನಾಗನ  ‌ಮೂರ್ತಿಗೆ ‌ಅರ್ಚಕ ‌ರಮೇಶ್  ಪೊದ್ದಾಣ್ಣಾಯ ಹಾಲು,ಸೀಯಾಳ,ಜೇನುತುಪ್ಪ, ಸಕ್ಕರೆ, ಅಭಿಷೇಕ ಮಾಡಿ ಹೂವುಗಳಿಂದ ಶೃಂಗರಿಸಿ ಆರತಿ ಬೆಳಗಿದರು.  ಈ ಸಂದರ್ಭದಲ್ಲಿ  ‌ಕ್ಷೇತ್ರದ ಆಡಳಿತ ‌ಮಂಡಳಿ ‌ಅದ್ಯಕ್ಷ .ಎಸ್.ಬಿ ‌ಜಯರಾಮ ‌ರೈ ‌ಬಳಜ್ಜ,  ‌ಕಾರ್ಯದರ್ಶಿ ‌ಗೋಪಾಲಕೃಷ್ಣ ‌ಮಾಡಾವು,ಭಕ್ತಾಧಿಗಳು,ಕುಟುಂಬಸ್ಥರು, ಉತ್ಸವದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here