ಪಂಜೊಟ್ಟು ತರವಾಡು ಮನೆಯಲ್ಲಿ ನಾಗರಪಂಚಮಿ

0

ಪುತ್ತೂರು:ನಾಗರ ಪಂಚಮಿಯ ಅಂಗವಾಗಿ ಆ.21ರಂದು ಇರ್ದೆ ಪಂಜೊಟ್ಟು ತರವಾಡು ಮನೆಯ ನಾಗನ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ನಾಗತಂಬಿಲ ನಡೆಯಿತು. ತರವಾಡು ಮನೆ ಯಜಮಾನ ವಿಶ್ವನಾಥ ರೈ ಮಾದೋಡಿ, ಸಂಚಾಲಕ ನುಳಿಯಾಲು ಜಗನ್ನಾಥ ರೈ, ಅಧ್ಯಕ್ಷ ಸುಧಾಕರ ರೈ ಸೇರ್ತಾಜೆ, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಟ್ರಸ್ಟ್ ನ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here