ಕೃಷ್ಣನಗರ ನಿವಾಸಿ ಸುಶೀಲ ನಿಧನ

0

ಪುತ್ತೂರು: ಕೃಷ್ಣನಗರ ನಿವಾಸಿ ನಾರಾಯಣ ಹೆಗ್ಡೆ ಅವರ ಪತ್ನಿ ಸುಶೀಲ (69ವ) ರವರು ಆ.26ರಂದು ನಸುಕಿನ ಜಾವ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.
ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ನಿವೃತ್ತ ಸಿಬ್ಬಂದಿ ನಾರಾಯಣ ಹೆಗ್ಡೆ ಅವರ ಪತ್ನಿ ಸುಶೀಲ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಗಂಡ ನಾರಾಯಣ ಹೆಗ್ಡೆ, ಪುತ್ರ ಬಿಜಾಪುರದಲ್ಲಿ ಕೆ ಎಸ್ ಆರ್ ಪಿ ಡೆಪ್ಯೂಡಿ ಕಮಾಂಡೆಂಟ್ ಹೇಮಂತ್ ಕುಮಾರ್, ಉಳ್ಳಾಲ ನಗರಸಭೆ ಕಂದಾಯ ನಿರೀಕ್ಷಕ ನವೀನ್ ಕುಮಾರ್, ಪುತ್ರಿ ಹೇಮಲತಾ ಅವರನ್ನು ಅಗಲಿದ್ದಾರೆ. ಮಾಜಿ ಪುರಸಭೆ ಅಧ್ಯಕ್ಷ ಸಂಬಂಧಿ ಲೋಕೇಶ್ ಹೆಗ್ಡೆ ಸಹಿತ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here