ಆಲಂಕಾರಿನಲ್ಲಿ ಮಂಜು ಶ್ರೀ ಇಲೆಕ್ಟ್ರಾನಿಕ್ ಶುಭಾರಂಭ

0

ಆಲಂಕಾರು: ಆಲಂಕಾರು ಮುಖ್ಯಪೇಟೆಯಲ್ಲಿರುವ ಶ್ರೀ ದುರ್ಗಾಟವರ್ ್ಸ ನಲ್ಲಿ ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ಮಂಜುಶ್ರೀ ಇಲೆಕ್ಟ್ರಾನಿಕ್ ಸೇಲ್ಸ್ ಮತ್ತು ಸರ್ವಿಸ್ ಆ.28 ರಂದು ಬೆಳ್ತಂಗಡಿ ಬಂದಾರಿನ ಪ್ರಶಾಂತ್ ಭಟ್ಟ್ ಪೂಜಾ ವಿಧಿ ವಿಧಾನ ನೇರವೆರಿಸಿದ ನಂತರ ಅಣ್ಣಿಸಾಲಿಯಾನ್ ಮತ್ತು ಸುಶೀಲಾ ಬೆಳ್ತಿಗೇರು ರವರು ದೀಪಬೆಳಗಿಸಿದ ನಂತರ ಮಂಜುಶ್ರೀ ಇಲೆಕ್ಟ್ರಾನಿಕ್ ಶುಭಾರಂಭಗೊಂಡಿತ್ತು.
ಅತಿಥಿಗಳಾಗಿ ಶ್ರೀ ದುರ್ಗಾಟವರ್ ್ಸ ನ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು, ಕ್ಯಾಪ್ಟನ್ ಚಿದಾನಂದ ಕರ್ಕೆರ ನಾಡಾಜೆ, ದಾಮೋದರ ಕರ್ಕೆರ ನಾಡಾಜೆ, ನೇಮಣ್ಣ ಪೂಜಾರಿ ಬಾರಡ್ಕ,ರಾಧಾಕೃಷ್ಣ ಕೈಲಾರ್ ಮೆಡಿಕಲ್ ಉಪ್ಪಿನಂಗಡಿ ವಿದ್ಯಾಧರ ಪೂಜಾರಿ ಕಡೇಶಿವಾಲಯ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ ಸೇರಿದಂತೆ ಹಲವು ಮಂದಿ ಗಣ್ಯರು ಅಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಸಂದೀಪ್ ಮತ್ತು ಭವ್ಯರವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು.

ನಮ್ಮಲ್ಲಿ ಎಲ್ಲಾ ತರಹದ ಇಲೆಕ್ಟ್ರಾನಿಕ್ಸ್,ಉಪಕರಣಗಳು ಸೇಲ್ಸ್ ಮತ್ತು ಸರ್ವಿಸ್ ಗಳು ಲಭ್ಯವಿದ್ದು ಆಕರ್ಷಕ ದರದಲ್ಲಿ ಟಿ.ವಿ ಗಳು ಲಭ್ಯವಿದೆ ಇದರೊಂದಿಗೆ ಮೊಬೈಲ್ ನೆಟ್ವರ್ಕ್ ಬೂಸ್ಟಾರ್,ಇನ್ವ್ ರ್ಟರ್,ಡಿಸ್ ಟಿ.ವಿ,ಸಿ.ಸಿ ಟಿವಿ,ವಾರ್ಸಿಂಗ್‌ ಮೆಷಿನ್,ಎಲ್.ಇ.ಡಿ ಟಿ.ವಿ, ಹೋಮ್ ಥಿಯೇಟರ್, ರಿಪ್ರೀಜರೇಟರ್, ಮಿಕ್ಸ್ ಗಳು ಆಕರ್ಷಕ ದರದಲ್ಲಿ ದೊರೆಯುತ್ತದೆ ಎಂದು ತಿಳಿಸಿ 9164829320,7899519320 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here