ನೇತ್ರಾವತಿ ನದಿಯಲ್ಲಿ ಪಿತೃ ತರ್ಪಣ

0

ಉಪ್ಪಿನಂಗಡಿ: ಋಗುಪಾಕರ್ಮದಂಗವಾಗಿ ಆ.29ರಂದು ಜಿ.ಎಸ್.ಬಿ. ಸಮಾಜ ಭಾಂದವರು ಗತಿಸಿದ ತಮ್ಮ ಕುಟುಂಬದ ಹಿರಿಯರಿಗೆ ನೇತ್ರಾವತಿ ನದಿಯಲ್ಲಿ ಪಿತೃ ತರ್ಪಣಗೈದರು.
ಈ ವೇಳೆ ಪ್ರಮುಖರಾದ ಶಿವನಾಯಕ್, ರಮೇಶ ಕಾಮತ್, ಉಮಾನಾಥ ಭಟ್ ಮತ್ತಿತರರಿದ್ದರು. ಪಿ.ನರಸಿಂಹ ಭಟ್ ಹಾಗೂ ಸುಬ್ರಹ್ಮಣ್ಯ ಭಟ್ ಇದರ ವಿಧಿ- ವಿಧಾನವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here