ಅರಿಯಡ್ಕ ಶೌರ್ಯ ವಿಪತ್ತು ಘಟಕದಿಂದ ಶ್ರಮದಾನ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಸೌರ್ಯ ವೀಪತ್ತು ಘಟಕ ಅರಿಯಡ್ಕ ಇದರ ವತಿಯಿಂದ ಪಟ್ಟೆ ಶಾಲಾ ವತಿಯಿಂದ ಮುಂಡೊಳೆ ಮಸೀದಿ ತನಕದ ಸುಮಾರು ಕಿ.ಲೋ.ಮೀ ರಸ್ತೆಯ ಎರಡೂ ಬದಿಗಳಲ್ಲಿರುವ ಗಿಡ ಗಂಟಿ ತೆರವು ಮತ್ತು ಕಿಂಡಿ ಅಣೆಕಟ್ಟು ಬಳಿ ಇರುವ ಕಸ ಕಡ್ಡಿಗಳನ್ನು ತೆರವುಗೊಳಿಸುವ ಕಾರ್ಯಕ್ರಮ ನಡೆಯಿತು. ತೆಂಗಿನ ಕಾಯಿ ಹೊಡೆಯುದರ ಮೂಲಕ ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಹರೀಶ್ ಸರ್, ಬಡಗನ್ನೂರು ಬಿ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಬಡಗನ್ನೂರು ಸೇವಾ ಪ್ರತಿನಿಧಿ ಸಾವಿತ್ರಿ ಸಹಕರಿಸಿದರು.ಸುಮಾರು 15 ಮಂದಿ ಸ್ವಯಂ ಸೇವಕರು ಬೆಳಗ್ಗಿನಿಂದ ಮದ್ಯಾಹ್ನ ವರೆಗೆ ಶ್ರಮದಾನ ಮಾಡಲಾಯಿತು.ಕಾರ್ಯಕ್ಷೇತ್ರದ ಸಂಯೋಜಕ ಸುಂದರ್ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here