ಅರಿಯಡ್ಕ ಗ್ರಾಂ.ಪಂ ವತಿಯಿಂದ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ

0

ಅರಿಯಡ್ಕ: ಗ್ರಾಂ.ಪಂ ವತಿಯಿಂದ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಪಂಚಾಯತ್ ಸದಸ್ಯರಾದ, ಹರೀಶ್ ರೈ ಜಾರುತ್ತಾರು, ದಿವ್ಯನಾಥ ಶೆಟ್ಟಿ ಕಾವು, ಲೋಕೇಶ್ ಚಾಕೋಟೆ,ಅಬ್ದುಲ್ ರಹಿಮಾನ್ ಕಾವು, ಸೌಮ್ಯಾ ಬಾಲಸುಬ್ರಹ್ಮಣ್ಯ,ಸಲ್ಮಾ ಕಾವು,ಶಂಕರ ಮಡಂದೂರು, ಭಾರತಿ ವಸಂತ್ ಕೌಡಿಚ್ಚಾರು, ನಾರಾಯಣ ನಾಯ್ಕ ಚಾಕೋಟೆ, ಅನಿತಾ ಆಚಾರಿ ಮೂಲೆ, ಹೇಮಾವತಿ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ಜಯಂತಿ ಪಟ್ಟು ಮೂಲೆ, ರಾಜೇಶ್ ತ್ಯಾಗರಾಜೆ, ಉಷಾರೇಖಾ ರೈ ಅಮೈ, ರೇಣುಕಾ ಸತೀಶ್ ಮಡ್ಯಂಗಳ, ಪುಷ್ಪಾವತಿ ಮರತ್ತಮೂಲೆ, ಪಂಚಾಯತ್ ಪಿಡಿಒ ಪದ್ಮಾ ಕುಮಾರಿ ಕಾರ್ಯದರ್ಶಿ ಶಿವರಾಮ ಮೂಲ್ಯ, ಸಿಬ್ಬಂದಿಗಳಾದ ಬೇಬಿ ಮಾವಿಲ ಕೊಚ್ಚಿ, ರೋಹಿಣಿ, ಪ್ರಭಾಕರ, ಶಶಿಕುಮಾರ್, ಯೋಗೀಶ್ ಹಾಗೂ ಫಲಾನುಭವಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here