ಜೆ.ಕೆ ಟೂರ್ ಏಜೆನ್ಸಿಯಿಂದ ತಿರುಪತಿ,ಶಿರಡಿ , ಮಂತ್ರಾಲಯ ಪ್ಯಾಕೇಜ್

0

ಪುತ್ತೂರು: ರೈಲ್ವೆ ನಿಲ್ದಾಣ ಮುಂಭಾಗದ ಸಂಕೀರ್ಣ , ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿಯಿಂದ ಸೋಮವಾರ ,ಶುಕ್ರವಾರ ತಿರುಪತಿ ಪ್ಯಾಕೇಜ್ ಟೂರ್ ಇದೆ.ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಯು ಸ್ವಾಮಿ, ಈ ಎಲ್ಲಾ ಕೇಂದ್ರಗಳಿಗೆ ಭೇಟಿ , ತಿರುಪತಿ ದೇವರ ದರ್ಶನ , ವಸತಿ ಸಹಿತ ರೂ.4800 ದರ. ಮುಡಿಪು ಕೊಂಡೊಯ್ಯುವ ವ್ಯವಸ್ಥೆ ಹಾಗೂ ಶಿರ್ಡಿ, ಶನಿ ಸಿಂಗಪುರ, ಮಿನಿ ತಿರುಪತಿ, ಕೋಲಾಪುರ್ ಮಹಾಲಕ್ಷ್ಮಿ,ನಾಸಿಕ್, ಪಂಚವಟಿ,ಸೀತಾಗುಹ,ಕಾಲಾರಂ,ಬೋಲಾರಂ,ಗೇಟ್ ಆಫ್ ಇಂಡಿಯಾ,ಪಂಡರಪುರ,ವಜ್ರೇಶ್ವರಿ, ಗಣೇಶ್ ಪುರಿ,ಮುಂಬೈ ಮಹಾಲಕ್ಷ್ಮಿ ಹಾಗೂ ಸಿದ್ಧಿ ವಿನಾಯಕ ಕ್ಷೇತ್ರಕ್ಕೆ ದರ ರೂ 7000 ಮಾತ್ರ.

ಶೃಂಗೇರಿ, ಮಂತ್ರಾಲಯ, ಪಂಚಮುಖಿ, ಹಂಪಿ ಕ್ಷೇತ್ರಕ್ಕೆ ದರ 4000. ಬಾಡಿಗೆ ವಾಹನಗಳ ವ್ಯವಸ್ಥೆಯಿದೆ.?9945277507,?9108550105 ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here