ಕಾಂಗ್ರೆಸ್ ಕಾರ್ಯಕರ್ತ ಪುರಂದರ್ ಗೌಡರ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್‌ ಕುಮಾರ್‌ ರೈ

0

ಪುತ್ತೂರು: ಮುಂಡೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಪುರಂದರ್ ಗೌಡ ಪಜಿಮಣ್ಣು ರವರು ಅನಾರೋಗ್ಯದಿಂದ ಪತ್ರಾವೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಶಾಸಕರಾದ ಅಶೋಕ್ ರೈ ಯವರು ಆಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಕಲ್ಲಗುಡ್ಡೆ, ದಿನೇಶ್ ಕರ್ಕೆರ ಕೋಳಾಡಿ,‌ಮಹಮ್ಮದಾಲಿ ನೇರೋಲ್ತಡ್ಕ ಗ್ರಾಪಂ , ಸುನಿಲ್ ಗೌಡ ಸೋಮು ಪಜಿಮಣ್ಣು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here