ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಪ್ರಯೋಗದಲ್ಲಿ ವಿವೇಕಾನಂದ ಕ.ಮಾ ಶಾಲೆಯ ಶ್ರೀಶ ಆರ್ ದ್ವಿತೀಯ

0

ನಿಡ್ಪಳ್ಳಿ; ವಿದ್ಯಾಭಾರತಿ ಕರ್ನಾಟಕ ಇವರಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಶಿಶು ವರ್ಗದ ಗಣಿತ ಪ್ರಯೋಗದಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಶ್ರೀಶ ಆರ್ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾನೆ. ಈತ ಆರ್ಲಪದವು ಗುವೆಲ್ ಗದ್ದೆ ನಿವಾಸಿ ರಾಮಕುಮಾರ್ ಮತ್ತು ಸುಮನ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here