ಕಾವು:ಸಮಾಚಾರ ಶ್ರೀನಿವಾಸದಲ್ಲಿ ರಕ್ಷಾ ಬಂಧನ

0

ಪುತ್ತೂರು:ಕಾವು ಸಮಾಚಾರ ‘ಶ್ರೀ’ನಿವಾಸದಲ್ಲಿ ರಕ್ಷಾ ಬಂಧನವು ಇತ್ತೀಚೆಗೆ ನಡೆಯಿತು. ಚಂದ್ರಶೇಖರ ಮತ್ತು ತಾರಾವತಿ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಪ್ರಗತಿಪರ ಕೃಷಿ ಪಳನೀರು ಮಹಾಲಿಂಗೇಶ್ವರ ಭಟ್ ರಕ್ಷಾಬಂಧನದ ಮಹತ್ವದ ಬಗ್ಗೆ ವಿವರಿಸಿದರು. ನೇಹಾ ಪ್ರಾರ್ಥಿಸಿದರು. ಚಂದ್ರಶೇಖರ ಕೆ.ಸಿ ಸ್ವಾಗತಿಸಿದರು. ಸುಮಾರು 100 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಾಹಾರ ನಡೆಯಿತು.

LEAVE A REPLY

Please enter your comment!
Please enter your name here