ಕೆಯ್ಯೂರಿನಲ್ಲಿ ಹೋಟೆಲ್ ಶ್ರೀನಿಧಿ ಸ್ಥಳಾಂತರಗೊಂಡು ಎ.ಆರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ

0

ಕೆಯ್ಯೂರು :ಕೆಯ್ಯೂರಿನ ರಾಜರಾಜೇಶ್ವರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್ ಶ್ರೀ ನಿಧಿಯು ಸ್ಥಳಾಂತರಗೊಂಡು ಎ.ಆರ್ ಕಾಂಪ್ಲೆಕ್ಸ್ ನಲ್ಲಿ ಸೆ.7ರಂದು ಶುಭರಾಂಭಗೊಂಡಿತು. ಪೂಜಾ ವಿಧಿ ವಿಧಾನವನ್ನು ಪುರೋಹಿತಾರದ ಸುಬ್ರಾಯ ನಿಡ್ವಾಣ್ಣಾಯ ಕೊಡಂಬು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾಲಕರಾದ ಸುರೇಶ ಪೂಜಾರಿ ಕಣಿಯಾರು, ಪತ್ನಿ ಪಾರ್ವತಿ, ಬಂಧು ಬಳಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಅಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here