ಎಡನೀರು ಶ್ರೀಗಳ ಚಾತುರ್ಮಾಸ್ಯದಲ್ಲಿ ನೃತ್ಯೋಪಾಸನಾ ತಂಡದಿಂದ ವಿಶೇಷ ನೃತ್ಯ ರೂಪಕ

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ (ರಿ) ಇದರ ನೃತ್ಯ ತಂಡದಿಂದ ಕಾಸರಗೋಡು ಬದಿಯಡ್ಕ ಸಮೀಪ ಶ್ರೀ ಎಡನೀರು ಮಠದಲ್ಲಿ ಶನಿವಾರ ‘ಶಿವೋಹಂ’ ದಶಾವತಾರ ನೃತ್ಯ ರೂಪಕ ಪ್ರದರ್ಶನಗೊಂಡಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ಸಂದರ್ಭ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಈ ವಿಶೇಷ ನೃತ್ಯ ರೂಪಕ ನಡೆಯಿತು.

LEAVE A REPLY

Please enter your comment!
Please enter your name here