ಉಪ್ಪಿನಂಗಡಿ: ಕೆನರಾ ಬಸ್‌ನ ಮಾಲಕ ಅಬ್ದುರ್ರಝಾಕ್ ಹಾಜಿ ನಿಧನ

0

ಉಪ್ಪಿನಂಗಡಿ: ಇಲ್ಲಿನ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅಬ್ದುರ್ರಝಾಕ್ ಹಾಜಿ (75) ಅಲ್ಪಕಾಲದ ಅನಾರೋಗ್ಯದಿಂದ ಸೆ.22ರಂದು ರಾಮನಗರದ ತನ್ನ ಸ್ವಗೃಹದಲ್ಲಿ ನಿಧನರಾದರು.
ಕೆನರಾ ಬಸ್‌ನ ಮಾಲಕರಾಗಿದ್ದ ಇವರು ಖಾಸಗಿ ಬಸ್ ಯೂನಿಯನ್‌ನಲ್ಲೂ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ಆಯಿಷಾ, ಪುತ್ರರಾದ ಮೆಹಬೂಬ್, ಅನ್ವರ್, ಸಿರಾಜ್, ಶಕೀಲ್, ಸಮೀಮ್, ಪುತ್ರಿಯರಾದ ಮಮ್ತಾಝ್, ಸಹನಾಝ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here