ಪುತ್ತೂರು: ಗಮನ ಸೆಳೆದ ಚಕ್ಕುಲಿ ಲೋಟ

0

ಪುತ್ತೂರು: ತಾಲೂಕಿನಲ್ಲಿ ಸೋಮವಾರ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಲೋಟದ ಮಾದರಿಯಲ್ಲಿ ಕಂಡು ಬಂದ ಚಕ್ಕುಲಿ ವಿಶೇಷ ಗಮನ ಸೆಳೆಯಿತು. ಪುತ್ತೂರು ನಿವಾಸಿ ಪುರೋಹಿತರಾದ ಅಭಿಲಾಶ್ ಶರ್ಮ ಎಂಬವರ ಪತ್ನಿ ನವ್ಯ ಅಭಿಲಾಷ್‌ರವರ ಸೀಮಂತ ಕಾರ್ಯಕ್ರಮ ಸೋಮವಾರ ಪುತ್ತೂರಿನ ಮಹಮ್ಮಾಯಿ ಕಲ್ಯಾಣ ಮಂಟಪದಲ್ಲಿ ನಡೆದಿದ್ದು,ಇಲ್ಲಿ ಕಂಡು ಬಂದ ಚಕ್ಕುಲಿ ಲೋಟ ಆಕಾರದಲ್ಲಿದ್ದು ಎಲ್ಲರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here