ರಾಮನಗರ: ಶ್ರೀ ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಉಪ್ಪಿನಂಗಡಿ: ಇಲ್ಲಿನ ರಾಮನಗರದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ 29ನೇ ವರ್ಷದ ಶ್ರೀ ಶಾರದೋತ್ಸವವು ಅ.20ರಿಂದ 24ರವರೆಗೆ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಕಾರ್ಯದರ್ಶಿ ದೀಪಕ್ ಪೈ ಯು., ಕೋಶಾಧಿಕಾರಿ ಕಂಗ್ವೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ವಿದ್ಯಾಧರ ಜೈನ್, ಜೊತೆ ಕಾರ್ಯದರ್ಶಿ ಗಣೇಶ ಭಂಡಾರಿ, ಪದಾಧಿಕಾರಿಗಳಾದ ಶ್ಯಾಮಲ ಶೆಣೈ, ಚಂದ್ರಶೇಖರ ಆಚಾರ್ಯ, ರಘುರಾಮ ರಾಮನಗರ, ಗಂಗಾಧರ ಟೈಲರ್, ಜಯಂತ ಪೊರೋಳಿ, ವಿ. ಜನಾರ್ದನ ರಾವ್, ಎಚ್.ಎಂ. ನಾರಾಯಣ ಹೆಗ್ಡೆ, ಸಂತೋಷ, ಎನ್. ವಿಶ್ವನಾಥ ಶೆಣೈ, ನಾಗರಾಜ, ಗಣೇಶ್ ಶೆಣೈ, ಹರೀಶ್ ನಾಯಕ್ ನಟ್ಟಿಬೈಲು, ಜನಾರ್ದನ ಮರಿಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here