ನಗರಸಭೆಯಿಂದ ಸ್ಪಂದನೆ : ಬನ್ನೂರು ಜಂಕ್ಷನ್ ಬೆಳಕಿನೆಡೆಗೆ

0

ಪುತ್ತೂರು: ಬನ್ನೂರು ಜಂಕ್ಷನ್‌ನಲ್ಲಿ ಹೈಮಾಸ್ಟ್ ಲೈಟ್ ಕೆಟ್ಟು ಹೋಗಿರುವುದರಿಂದಾಗಿ ಪರಿಸರದಲ್ಲಿ ರಾತ್ರಿ ಕತ್ತಲು ಆವರಿಸಿರುವ ಕುರಿತು ಸುದ್ದಿಯಲ್ಲಿ ಪ್ರಕಟವಾದ ವರದಿಗೆ ನಗರಸಭೆ ಸ್ಪಂದಿಸಿದ್ದು ಹೈಮಾಸ್ಟ್ ದೀಪ ದುರಸ್ತಿಗೊಳಿಸಿದೆ.

ಬನ್ನೂರು ಜಂಕ್ಷನ್‌ನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯ ಕತ್ತಲು ಆವರಿಸಿ ಸಮಸ್ಯೆಯಾಗಿರುವ ಕುರಿತು ಅ.೬ರ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.ನಗರಸಭೆ ಪೌರಾಯುಕ್ತರು ಇದಕ್ಕೆ ಸ್ಪಂದಿಸಿದ್ದು ಹೈಮಾಸ್ಟ್ ದೀಪ ದುರಸ್ತಿಗೊಳಿಸಿಕೊಡುವ ಮೂಲಕ,ಬನ್ನೂರು ಜಂಕ್ಷನ್‌ನಲ್ಲಿ ಮತ್ತೆ ಬೆಳಕು ಮೂಡಲು ಕಾರಣರಾಗಿದ್ದಾರೆ.

LEAVE A REPLY

Please enter your comment!
Please enter your name here