ಪುತ್ತಿಲ ಪರಿವಾರ ಬಜತ್ತೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರ ಬಜತ್ತೂರು ಗ್ರಾಮ ಸಮಿತಿ ರಚನೆಯಾಗಿದ್ದು ಗೌರವ ಸಲಹೆಗಾರರಾಗಿ ಮಹೇಂದ್ರ ವರ್ಮ, ಅಧ್ಯಕ್ಷರಾಗಿ ಹರಿಕೃಷ್ಣ ಕಾಂಚನ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಬೆದ್ರೋಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಬೂತ್ ಸಮಿತಿ 42ರ ಅಧ್ಯಕ್ಷರಾಗಿ ರಾಜೇಶ್ , ಕಾರ್ಯದರ್ಶಿಯಾಗಿ ಯತೀಶ್, ಬೂತ್ ಸಮಿತಿ 43ರ ಅಧ್ಯಕ್ಷರಾಗಿ ದಯಾನಂದ, ಕಾರ್ಯದರ್ಶಿಯಾಗಿ ಮೋಹನ್ ದಾಸ್, ಬೂತ್ ಸಂಖ್ಯೆ 44 ಅಧ್ಯಕ್ಷರಾಗಿ ಹರೀಶ್ ಕುವೆಚ್ಚಾರು, ಕಾರ್ಯದರ್ಶಿಯಾಗಿ ಪ್ರಕಾಶ್ ಡೆಂಬಲ್, ಬೂತ್ ಸಂಖ್ಯೆ 45ರ ಅಧ್ಯಕ್ಷರಾಗಿ ನಾಗೇಶ್ ಮಾಯಿತ್ತಾಲು, ಕಾರ್ಯದರ್ಶಿಯಾಗಿ ರಾಜೇಶ್ ನೆಕ್ಕರಾಜೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here