ಮಜಲು ಕ್ಷೇತ್ರದಲ್ಲಿ ಸಂಕ್ರಮಣ ಕೋಲ, ಅಗೇಲು ಸೇವೆ

0

ಪುತ್ತೂರು: ಕಲೆ ಕಾರಣಿಕದ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ ಅಗ್ನಿ ಕಲ್ಲುರ್ಟಿ ಕ್ಷೇತ್ರದಲ್ಲಿ ತಿಂಗಳ ಸಂಕ್ರಮಣದಂಗವಾಗಿ ಅ.17ರಂದು ಮಧ್ಯಾಹ್ನ ದೈವಗಳಿಗೆ ಕೆಂಡ ದರ್ಶನ ಸೇವೆ, ಕೋಲ, ಅಗೇಲು ಸೇವೆ ನಡೆಯಿತು.

ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here