ವರ್ಣಚಿತ್ರ ಕಲಾವಿದ ಕೆ.ಚಂದ್ರನಾಥ್ ಆಚಾರ್ಯರಿಂದ ಪುತ್ತೂರಿನ ಕಲಾವಿದ ಶ್ರೀನಿವಾಸ್ ಪ್ರಭು ಅವರ ಭೇಟಿ

0

ಪುತ್ತೂರು: ಬಾಲವನ ಪ್ರಶಸ್ತಿ ಪುರಸ್ಕೃತ ವರ್ಣಚಿತ್ರ ಕಲಾವಿದ ಪುತ್ತೂರಿನವರಾಗಿದ್ದ ಕೆ.ಚಂದ್ರನಾಥ ಆಚಾರ್ಯ ಅವರು ಇತ್ತೀಚೆಗೆ ಪುತ್ತೂರಿನ ಕಲಾವಿದ ಶ್ರೀನಿವಾಸ್ ಪ್ರಭು ಅವರನ್ನು ಭೇಟಿ ಮಾಡಿ ಕಲಾ ಕ್ಷೇತ್ರದ ಸೇವೆಯನ್ನು ಗೌರವಿಸಿದರು.
ಶ್ರೀನಿವಾಸ ಪ್ರಭು ಅವರು ಇಲ್ಲಿನ ಉಳ್ಳಾಲ್ತಿ ಕಟ್ಟೆಯ ಬಳಿ ಶಾರದಾ ವಿಗ್ರಹ ರಚಿಸುತ್ತಿರುವ ಸ್ಥಳಕ್ಕೆ ಚಂದ್ರನಾಥ ಆಚಾರ್ಯ ಅವರು ಭೇಟಿ ನೀಡಿ ಕಲೆ ಮತ್ತು ಕಲಾವಿದರ ಪರಿಶ್ರಮದ ಬಗ್ಗೆ ಕೆಲಹೊತ್ತು ಮಾತುಕತೆ ನಡೆಸಿ ಪ್ರಭುಗಳಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here