ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಳದಲ್ಲಿ ಭಜನಾ ಸೇವೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ವಡುವ ಶ್ರೀ ಮಕರದೇವಿ ಉತ್ಸವದಲ್ಲಿ ಪಾಣೆಮಂಗಳೂರು ಶ್ರೀ ವೀರವಿಠಲ ಭಜನಾ ಮಂಡಳಿಯವರು ವಿಶೇಷ ಭಜನಾ ಸೇವೆ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಡಾ. ಎಂ. ರತ್ನಾಕರ ಶೆಣೈ, ಯು. ನಾಗರಾಜ ಭಟ್, ಅನಂತರಾಯ್ ಕಿಣಿ, ದೇವಿದಾಸ ಭಟ್ ಪ್ರಮುಖರಾದ ದೇವಾನಂದ ಶೆಣೈ, ಕರಾಯ ಗಣೇಶ ನಾಯಕ್, ರಾಘವೇಂದ್ರ ನಾಯಕ್, ಹರೀಶ ಪೈ, ನರಸಿಂಹ ಪಡಿಯಾರ್, ವೈ. ಅನಂತ ಶೆಣೈ, ಸುಜೀರ್ ಗಣಪತಿ ನಾಯಕ್, ಕೆ. ನಾಗೇಶ್ ನಾಯಕ್, ಕರಾಯ ರಾಮಚಂದ್ರ ನಾಯಕ್, ರಾಜೇಶ್ ಪೈ, ನೀನಿ ಸಂತೋಷ ಕಾಮತ್, ಸುರೇಶ್ ಕಿಣಿ, ಅಚ್ಚುತ ಪಡಿಯಾರ್, ಕೆ.ಗಣೇಶ ಭಟ್, ಪ್ರದೀಪ್ ನಾಯಕ್ ಮತಿತ್ತರರು ಉಪಸ್ಥಿತರಿದ್ದರು. ಅರ್ಚಕರಾದ ನರಸಿಂಹ ಭಟ್, ರವೀಂದ್ರ ಭಟ್ ಮತ್ತು ಸುಬ್ರಹ್ಮಣ ಭಟ್ ಧಾರ್ಮಿಕ ವಿಧಿ- ವಿಧಾನವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here