ಹಳೆಯ ಹರಿದ ರೇಷ್ಮೆ ಸೀರೆಗೆ ಹಣ: ಅ.22ರವರೆಗೆ ಪುತ್ತೂರಿನಲ್ಲಿದೆ ಅವಕಾಶ

0

ಹಳೆಯ ರೇಷ್ಮೆ ಸೀರೆ ಕೊಡಿ ಹಣ ಪಡೆಯಿರಿ..

ಪುತ್ತೂರು: ಮತ್ತೆ ಬಂದಿದೆ ಪುತ್ತೂರಿಗೆ ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್. ನೇರವಾಗಿ ಕಾಂಚೀಪುರ ಸೊಸೈಟಿ ಗ್ರಾಹಕರಿಂದ ಖರೀದಿಸುವ ರೇಷ್ಮೆ ಸೀರೆ ಸೆಂಟರ್ ಇದಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮುಖ್ಯರಸ್ತೆಯಲ್ಲಿರುವ ಶ್ರೀಧರ್ ಭಟ್ ಮುಂಭಾಗದ ಎಸ್‌ಬಿಬಿ ಸೆಂಟರ್‌ ಕರ್ನಾಟಕ ಬ್ಯಾಂಕ್ ಮೇಲ್ಗಡೆ ತೆರೆದಿದೆ. ಅ. 22 ರವರೆಗೆ ತೆರೆದಿರಲಿದೆ.

ಹಳೆಯ ರೇಷ್ಮೆ ಸೀರೆ ನೀಡಿ ಹಣ ಪಡೆಯಿರಿ
ಈ ಸೆಂಟರ್ ನಲ್ಲಿ ಹಳೆಯ ರೇಷ್ಮೆ ಸೀರೆಯನ್ನು ಖರೀದಿಸಲಾಗುತ್ತಿದೆ. ಝರಿ ಇರುವ ಕಾಂಚೀಪುರಂ ಸಿಲ್ಕ್ ಸ್ಯಾರೀ, ಮೈಸೂರು ಸಿಲ್ಕ್ ಸ್ಯಾರಿ, ಧರ್ಮಾವರಮ್, ರೇಷ್ಮೆ ಪಂಚೆಗಳು, ರೇಷ್ಮೆ ಲಂಗಗಳು ಹರಿದ ರೀತಿಯಲ್ಲಿದ್ದರೂ ಕಾಂಚೀಪುರಂ ಮಿಲ್‌ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ರೇಷ್ಮೆ ಸೀರೆ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here