ನಾಳೆ (ಅ.22) ಬೈಲುಮನೆ ಹೆಗ್ಗಡೆ ತರವಾಡು ಮನೆಯಲ್ಲಿ ಮೃತ್ಯುಂಜಯ ಹೋಮ

0

ಪುತ್ತೂರು: ಪುತ್ತೂರು ಪುರುಷರಕಟ್ಟೆ ಬೈಲುಮನೆ ಹೆಗ್ಗಡೆ ತರುವಾಡು ಮನೆಯಲ್ಲಿ ಮೃತ್ಯುಂಜಯ ಹೋಮವು ಅ.22ರಂದು ನಡೆಯಲಿದೆ.
ವೇದಮೂರ್ತಿ ಕೇಶವ ಭಟ್ ಕೇಕಣಾಜೆಯವರ ನೇತೃತ್ವದಲ್ಲಿಬೆಳಿಗ್ಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಭಾಗ್ಯಸೂಕ್ತ, ಐಕಮತ್ಯಸೂಕ್ತ ಜಪ ಹೋಮ, ಸಂಜೆ ದುರ್ಗಾಪೂಜೆ, ಸಪ್ತಶತಿ ಪಾರಾಯಣ ನಡೆಯಲಿದೆ ಎಂದು ತರವಾಡು ಮನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here