ಕೋಡಿಯಾಲ ಶ್ರೀ ಶಾರದ ಭಜನಾ ಮಂದಿರದಲ್ಲಿ ಶ್ರೀ ಶಾಂಭವಿ ವಿಜಯ ಯಕ್ಷಗಾನ ಬಯಲಾಟ

0

ಪುತ್ತೂರು: ಚಂದ್ರಶೇಖರ ಸುಳ್ಯಪದವು ಸಾರಥ್ಯದ ಯಕ್ಷಸಾರಥಿ ಯಕ್ಷ ಬಳಗ ಪುತ್ತೂರು ಇವರಿಂದ ಶ್ರೀ ಶಾರದ ಭಜನಾ ಮಂದಿರ ಕೋಡಿಯಾಲ ಇಲ್ಲಿ ಶ್ರೀ ಶಾಂಭವಿ ವಿಜಯ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಕಲಾವಿದರಾಗಿ ಹೇಮ ಸ್ವಾತಿ ಕುರಿಯಾಜೆ, ಶ್ರೀಧರ ಎಡಮಲೆ, ಮಾಸ್ಟರ್ ಸಮರ್ಥ ಉಡುಪ ಕತ್ತಲ್ ಸರ್, ಚಂದ್ರಶೇಖರ ಸುಳ್ಯಪದವು, ಉತ್ತಮ ಪಡ್ಪು, ರಾಜೇಶ್ ಸುಳ್ಯಪದವು, ಉಲ್ಲಾಸ್, ದೇವಿಪ್ರಸಾದ್, ಸತೀಶ್, ಅವನಿಶ್, ಭವಿಷ್ ಗೌಡ, ಆದಿತ್ಯನಾರಾಯಣ, ಮಾಸ್ಟರ್ ಆದಿತ್ಯ, ಮಾಸ್ಟರ್ ಕೃತಿಕ್, ಧನುಷ್, ಶ್ರೀ ಕೃಷ್ಣ, ಸುಭಾಷ್, ಆದಿತ್ಯ ಭಟ್, ತರುಣ್ ಕೃಷ್ಣ ಭಾಗವಹಿಸಿದರು.

LEAVE A REPLY

Please enter your comment!
Please enter your name here