ಕಾಣಿಯೂರಿನಲ್ಲಿ ಅಶ್ವತ್ಥ ಮರದ ಕಟ್ಟೆಗೆ ಕಾರು ಡಿಕ್ಕಿ

0

ಕಾಣಿಯೂರು: ಕಾಣಿಯೂರಿನಲ್ಲಿ ಅಶ್ವತ್ಥ ಮರದ ಕಟ್ಟೆಗೆ ಕಾರು ಡಿಕ್ಕಿಯಾದ ಘಟನೆ ಅ.25ರಂದು ಮುಂಜಾನೆ ವೇಳೆ ನಡೆದಿದೆ.

ನಿಂತಿಕಲ್ಲು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಣಿಯೂರು ಅಮ್ಮನವರ ದೇವಸ್ಥಾನದ ಸಮೀಪ ಇರುವ ಅಶ್ವತ್ಥ ಮರದ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಗಾಯಗೊಂಡು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here