ಜಾಗತಿಕ ಬಂಟರ ಸಮ್ಮೇಳನದ ಕವಿಗೋಷ್ಠಿ- ನಾರಾಯಣ ರೈ ಕುಕ್ಕುವಳ್ಳಿ ಆಯ್ಕೆ

0

ಪುತ್ತೂರು: ಜಾಗತಿಕ ಬಂಟರ ಸಂಘ ಗಳ ಒಕ್ಕೂಟ ವತಿಯಿಂದ ಅ.28-29ರಂದು ಉಡುಪಿಯ ಉಡುಪಿ ಬಂಟರ ಸಂಘದ ‘ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ’ದಲ್ಲಿ ನಡೆಯಲಿರುವ ‘ಕವಿಸಮಯ-ಕಾವ್ಯನಮನ-ಚಿತ್ತಚಿತ್ತಾರದಲ್ಲಿ, ಸುದ್ದಿ ಬಿಡುಗಡೆಯ -ಪ್ರತಿಭಾರಂಗದ ಅಂಕಣಕಾರ, ಮಧುಪ್ರಪಂಚ ಸಂಚಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.

ಮೂಲತ: ಪುತ್ತೂರಿನವರೇ ಆಗಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಯಕ್ಷಗಾನ ಕಲಾವಿದ,ಕವಿ,ಲೇಖಕ, ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿರುವರೆಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here