ಶ್ರೀ ಗಜಾನನ ಟ್ರೇಡರ್‍ಸ್ ಶುಭಾರಂಭ

0

ಪುತ್ತೂರು: ಮೈರ ಶ್ರೀ ಭಗವತೀ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಗಜಾನನ ಟ್ರೇಡರ್‍ಸ್ ಅ.24ರಂದು ಶುಭಾರಂಭಗೊಂಡಿತು.ಪುರೋಹಿತ ಕೃಷ್ಣಪ್ರಸಾದ್ ಅಮೈ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಗುರಿಕಾರರು ಕಮ್ಮಾಜೆ ಸುಬ್ಬಣ್ಣ ಭಟ್ ದೀಪ ಪ್ರಜ್ವಲನೆ ನೆರವೇರಿಸಿದರು. ದಿನಸಿ, ತರಕಾರಿ, ನಂದಿಸಿ ಹಾಲಿನ ಪ್ರೊಡಕ್ಟ್ಸ್, ಐಸ್‌ಕ್ರೀಂ, ಶ್ರೀ ಮಠದ ಗ್ರಾಮ ರಾಜ್ಯದ ಐಟಂಗಳು ಹಾಗೂ ಇನ್ನಿತರ ಉತ್ಪನ್ನಗಳು, ದಿನ ಬಳಕೆಯ ವಸ್ತುಗಳು ವಿಶೇಷ ದರದಲ್ಲಿ ಲಭ್ಯವಿದೆ ಎಂದು ಮಾಲಕರಾದ ಗೋವಿಂದ ಭಟ್, ಸತ್ಯನಾರಾಯಣ ಭಟ್
ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here