ಶುಭ ವಿವಾಹ: ಪ್ರಸಾದ್ – ರಕ್ಷಿತಾ

0

ಕಾಣಿಯೂರು: ಕಡಬ ತಾಲೂಕು ಕಾಣಿಯೂರು ಗ್ರಾಮದ ಕೋಳಿಗದ್ದೆ ಶೀನಪ್ಪ ಗೌಡರ ಪುತ್ರ ಪ್ರಸಾದ್ ಹಾಗೂ ಕಡಬ ತಾಲೂಕು ಸವಣೂರು ಗ್ರಾಮದ ಅರೆಲ್ತಾಡಿ ಹೊನ್ನಪ್ಪ ಗೌಡರ ಪುತ್ರಿ ರಕ್ಷಿತಾರವರ ವಿವಾಹವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಅ. 26ರಂದು ಜರಗಿತು.

LEAVE A REPLY

Please enter your comment!
Please enter your name here