![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಕುದ್ಮಾರು ಸ.ಉ. ಹಿ. ಪ್ರಾ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ 28ರಂದು ಆಚರಣೆ ಮಾಡಲಾಯಿತು. ಶಾಲಾ ಮುಖ್ಯ ಗುರು ಕುಶಾಲಪ್ಪ ಬಿ ಸ್ವಾಗತಿಸಿದರು. ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವಾರ್ಪಣೆ ಮಾಡಲಾಯಿತು. ಸಹ ಶಿಕ್ಷಕರಾದ ಸಂತೋಷ್ ಎನ್ ಟಿ ಮಹರ್ಷಿ ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಸರೋಜಾ, ವೀರ ಡಿಸೋಜ, ಶ್ರೀಲತಾ, ವೀಣಾ, ಸುಜಾತ, ಅತಿಥಿ ಶಿಕ್ಷಕಿ ಸವಿತಾ ಗೌರವ ಶಿಕ್ಷಕಿ ಭವ್ಯ ಉಪಸ್ಥಿತರಿದ್ದರು