ಬರೆಕರೆ ವೆಂಕಟ್ರಮಣ ಸಮುದಾಯ ಭವನ, ಅಭಯನ ಆಂಜನೇಯ ಕ್ಷೇತ್ರದ ಸ್ಥಾಪಕಿ ಬರೆಕರೆ ಕೃಪಾ ವೆಂಕಟ್ರಮಣ ಕೆದಿಲಾಯ ನಿಧನ

0

ಪುತ್ತೂರು: ನೆಲ್ಲಿಕಟ್ಟೆ ಬರೆಕರೆ ವೆಂಕಟ್ರಮಣ ಸಮುದಾಯ ಭವನ ಮತ್ತು ಸಾಲ್ಮರ ಧ್ಯಾನಗಿರಿ ಶ್ರೀ ಅಭಯ ಆಂಜನೇಯ ಕ್ಷೇತ್ರದ ಸ್ಥಾಪಕಿ ಬರಕರೆ ಕೃಪಾ ವೆಂಕಟ್ರಮಣ ಕೆದಿಲಾಯ( 81ವ) ರವರು ಅ.30ರಂದು ನೆಲ್ಲಿಕಟ್ಟೆ ಸ್ವಗೃಹದಲ್ಲಿ ನಿಧನರಾದರು. ಮೃತರು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here