ನಾಳೆ(ಅ.31): ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ದ್ವಿ.ದ. ಸಹಾಯಕಿ ರತ್ನ ಕುಮಾರಿ ಎಚ್.ಬಿ ಸೇವಾ ನಿವೃತ್ತಿ

0

ಪುತ್ತೂರು: ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕಿ ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರತ್ನಕುಮಾರಿ ಎಚ್.ಬಿರವರು ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಪತಿ ಎ.ಎನ್ ಕೊಳಂಬೆ, ಮಗಳು ವರ್ಷ ಎ.ಆರ್, ಪ್ರತ್ಯಕ್ಷ ಎ ಆರ್ ರವರೊಂದಿಗೆ ರಾಮಕುಂಜ ಶಾರದನಗರದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here