![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕಿ ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರತ್ನಕುಮಾರಿ ಎಚ್.ಬಿರವರು ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಪತಿ ಎ.ಎನ್ ಕೊಳಂಬೆ, ಮಗಳು ವರ್ಷ ಎ.ಆರ್, ಪ್ರತ್ಯಕ್ಷ ಎ ಆರ್ ರವರೊಂದಿಗೆ ರಾಮಕುಂಜ ಶಾರದನಗರದಲ್ಲಿ ವಾಸವಾಗಿದ್ದಾರೆ.
![](https://puttur.suddinews.com/wp-content/uploads/2023/10/623c9fe8-2355-4d90-955c-346b4d2f133b.jpg)