ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ ರುಕ್ಮಿಣಿ ನಿಧನ

0

.

ಪುತ್ತೂರು: ನೆಲ್ಲಿಕಟ್ಟೆ ದಿ ಭಟ್ಯಪ್ಪ ಗೌಡ ಅವರ ಪತ್ನಿ ರುಕ್ಮಿಣಿ (92ವ) ಅವರು ವಯೋ ಸಹಜ ನ.1ರ ನಸುಕಿನ ಜಾವ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆನೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ಗೌಡ, ನಿವೃತ್ತ ಎಸ್ಪಿ ಹಾಗು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಸದಸ್ಯ ರಾಮದಾಸ ಗೌಡ, ಶ್ರೀ ಮಹಾಲಿಂಗೇಶ್ವರ ಐಟಿಐಯ ಆಡಳಿತ ಸಮಿತಿ ನಿರ್ದೇಶಕ ಕಿಶೋರ್ ಕುಮಾರ್, ಪುತ್ರಿಯರಾದ ಜಯಲಕ್ಷ್ಮಿ ತಾರಾಮತಿ, ಭಾರತಿ, ಅಂಬಿಕಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here