ಬೆಳ್ಳಿಪ್ಪಾಡಿ: ವಿ.ಹಿಂ.ಪ, ಬಜರಂಗದಳದಿಂದ ಧನ ಸಹಾಯ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ಳಿಪ್ಪಾಡಿ ಗ್ರಾಮದ ಅಂತಿಕುಮೇರು ನಿವಾಸಿ ಲಿಂಗಪ್ಪ ಗೌಡರವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬೆಳ್ಳಿಪ್ಪಾಡಿ ಘಟಕದ ವತಿಯಿಂದ ಧನಸಹಾಯ ನೀಡಲಾಯಿತು. ‌

ವಿ.ಹಿಂ.ಪ. ಸಂಚಾಲಕ ಗಣೇಶ್ ಕೈಲಾಜೆ, ಬಜರಂಗದಳದ ಅಧ್ಯಕ್ಷ ಯತಿನ್ ಗೌಡ, ಸಹಸಂಚಾಲಕ ರವಿ, ಪ್ರಮುಖರಾದ ಲಕ್ಷ್ಮಣ ಗೌಡ‌ ಕೆ, ರಾಮಣ್ಣ ಗೌಡ ಗುಂಡೋಲೆ, ಸೇಸಪ್ಪ ಗೌಡ ಕೆ, ಕುಸುಮಾಧರ, ವಿಷ್ಣುಪ್ರಸಾದ್, ಕಿರಣ್ ಅಂದ್ರಿಗೇರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here