ಔತಣಕೂಟ:ಸಂತೋಷ್-ದಿವ್ಯಲಕ್ಷ್ಮೀ

0

ಪುತ್ತೂರು ಕಲ್ಲಾರೆ ಪ್ರದೀಪ್ ಪೈಯವರ ಪುತ್ರ ಸಂತೋಷ್ ಹಾಗೂ ಕಾಞಂಗಾಡ್ ಸೂರಜ್‌ಕುಮಾರ್ ರಾವ್‌ರವರ ಪುತ್ರಿ ದಿವ್ಯಲಕ್ಷ್ಮಿಯವರ ವಿವಾಹದ ಔತಣಕೂಟವು ನ.20ರಂದು ಪುತ್ತೂರು ಎಂ.ಟಿ. ರಸ್ತೆ ಮಹಾಮಾಯಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here