ಶುಭವಿವಾಹ: ಮನೋಜ್‌ ಕುಮಾರ್‌.ಜಿ – ಭವ್ಯ.ಪಿ

0

ಪುತ್ತೂರು: ಪುತ್ತೂರು ತಾಲೂಕು ಕುರಿಯ ಗ್ರಾಮದ ಗಡಾಜೆ ಲಲಿತಾ-ವಾಸುದೇವ ಗೌಡರ ಪುತ್ರ ಮನೋಜ್‌ ಕುಮಾರ್‌ ಜಿ ಮತ್ತು ಕಡಬ ತಾಲೂಕು ಕುದ್ಮಾರು ಗ್ರಾಮದ ಪಟ್ಟೆ ಹೇಮಲತಾ-ಕರುಣಾಕರ ಗೌಡರ ಪುತ್ರಿ ಭವ್ಯ ಪಿ ಅವರ ಶುಭವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ.20ರಂದು ನಡೆಯಿತು.

LEAVE A REPLY

Please enter your comment!
Please enter your name here