ಶುಭ ವಿವಾಹ: ಗಣೇಶ್ ಕುಮಾರ್ – ಕೃತಿಕಾ

0

ಕಾಣಿಯೂರು: ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಚಂದಪ್ಪ ಗೌಡರ ಪುತ್ರ ಗಣೇಶ್ ಕುಮಾರ್ ಹಾಗೂ ಸುಳ್ಯ ತಾಲೂಕು ಅರಂತೋಡು ಗ್ರಾಮದ ಬೆದ್ರುಪಣೆ ತಾರಾನಾಥ ಗೌಡರ ಪುತ್ರಿ ಕೃತಿಕಾ ಅವರ ವಿವಾಹವು ಪುತ್ತೂರು ತೆಂಕಿಲ ಸ್ವಾಮೀ ಕಲಾ ಮಂದಿರದಲ್ಲಿ ನ.19ರಂದು ಜರಗಿತು.

LEAVE A REPLY

Please enter your comment!
Please enter your name here