ಹನುಮಗಿರಿಗೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಿಂದ ತಂದ ಪವಿತ್ರ ಮಂತ್ರಾಕ್ಷತೆ

0

ಈಶ್ವರಮಂಗಲ: ಅಯೋದ್ಯೆ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯು ಪುತ್ತೂರಿನಿಂದ ಈಶ್ವರಮಂಗಲದ ಹನುಮಗಿರಿಗೆ ನ.30ರಂದು ಆಗಮಿಸಿತು.ಈ ಸಂದರ್ಭದಲ್ಲಿ ಮಂತ್ರಾಕ್ಷತೆಯನ್ನು ತಂದ ಸ್ವಯಂಸೇವಕರನ್ನು ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ,ಧರ್ಮದರ್ಶಿ ಶಿವರಾಂ ಪಿ ಶಿವರಾಮ ಶರ್ಮ, ಶ್ರೀ ರಾಮ ಭಟ್ ಬೀರಮಲೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ರವಿ ಕೈತಡ್ಕ,ಡಾ. ಅಖಿಲೇ಼ಶ್,ಸಂತೋಶ್ ರೈ ಕೈಕಾರ,ನವೀನ್ ಕೈಕಾರ,ನಿತೀಶ್ ಶಾಂತಿವನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯರು, ಒಡಿಯೂರು ಗ್ರಾಮ ವಿಕಾಸ ಸಂಘದ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here