ಶುಭವಿವಾಹ: ಸುಪ್ರೀತಾ ಯಸ್ ಭಟ್- ಆದಿತ್ಯ ಕೂಡ್ಲು

0

ಮೈಸೂರು ಜೆಪಿ ನಗರ ಸುಬ್ರಹ್ಮಣ್ಯ ಯಂ.ಯನ್‌ರವರ ಪುತ್ರಿ ಸುಪ್ರೀತಾ ಯಸ್ ಭಟ್ (ಯಶಸ್ವಿ) ಮತ್ತು ಮಂಗಳೂರು ಕೂಡ್ಲು ವೇಣುಗೋಪಾಲ ಶ್ಯಾನುಭಾಗ್‌ರವರ ಪುತ್ರ ಆದಿತ್ಯ ಕೂಡ್ಲುರವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.7ರಂದು ನಡೆಯಿತು.

LEAVE A REPLY

Please enter your comment!
Please enter your name here