ಅನಾರೋಗ್ಯದ ಹಿನ್ನಲೆ ಬಳ್ಪದ ಯುವಕ ಆತ್ಮಹತ್ಯೆ

0

ಕಡಬ: ಬಳ್ಪ ಗ್ರಾಮದ ದೊಡ್ಡಮನೆ ದಾಸಪ್ಪ ಗೌಡರ ಪುತ್ರ ಪ್ರಸಾದ್ (33ವ) ಡಿ.7ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅನಾರೋಗ್ಯದ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ ಶ್ರೀಮತಿ ತಿಲಕ, ಸಹೋದರ ಸತೀಶ್ ಸೇರಿದಂತೆ ಕುಟುಂಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here