ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸುದಾನ ಶಾಲಾ ವಿದ್ಯಾರ್ಥಿಗಳು ಉತ್ತೀರ್ಣ

0

ಪುತ್ತೂರು: 2022-23ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಅಕ್ಷತ್ ಕುಮಾರ್, ನಂದನ್ ಜೆ. ಜೋಗಿ, ಗುರುಪ್ರಸಾದ್ ಬಿ. ,ಸಂಜಯ್ , ರೋಹಿತ್ ಕುಮಾರ್ , ಶೈಲೇಶ್ ಜಿ. , ವೃಷಭ್ ಆರ್ ರೈ, ಶಾರೋನ್ ಜಾನ್, ದೇವಿಕ್ ಜಿ, ರಿಷಲ್ ಎಲ್ಸಾ ಬೆನ್ನಿ, ಸ್ಮೃತಿ ಸಜಿ, ಸಾನ್ವಿ ಜೆ ಎಸ್, ಧ್ರುವಿಕಾ ಕೋಟ್ಯಾನ್, ಯಶಸ್ವಿ ಎ, ನಿಹಾರಿಕಾ ಎನ್ ರೈ ಇವರು ಉತ್ತೀರ್ಣರಾಗಿದ್ದಾರೆ. ಇವರಿಗೆ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿಯರಾದ ಗೀತಾ ಆಚಾರ್ಯ ಮತ್ತು ಶೈನಿ ಅವರು ಮಾರ್ಗದರ್ಶನ ನೀಡಿದ್ದಾರೆ. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here