![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2023/12/WhatsApp-Image-2023-12-11-at-2.32.48-PM.jpeg)
ಕಾಣಿಯೂರು: ಶೌರ್ಯ ವಿಪತ್ತು ನಿರ್ವಹಣಾ ಘಟಕ ಆಲಂಕಾರು ವತಿಯಿಂದ ಕೊಂಡಾಡಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶ್ರಮದಾನಲ್ಲಿ ಹರೀಶ ಏಂತಡ್ಕ, ಸವಿತಾ, ಕೇಶವ ಪ್ರಕಾಶ್ ಕುಂತೂರು, ಕವಿತಾ ಎನ್ , ಸುನೀತಾ , ರೋಹಿತ್ , ಕವಿತಾ , ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು. ಶಾಲಾ ಶಿಕ್ಷಕರಾದ ನಳಿನಾಕ್ಷಿ , ಸುನೀತಾ, ಅಡುಗೆ ಸಿಬ್ಬಂದಿ ಯಶೋದಾ, ಪೋಷಕರಾದ ಪ್ರತಿಭಾ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜಯಂತ ವೈ ಸ್ವಾಗತಿಸಿದರು.
![](https://puttur.suddinews.com/wp-content/uploads/2023/12/WhatsApp-Image-2023-12-11-at-2.33.16-PM.jpeg)