ಕೊಂಡಾಡಿಕೊಪ್ಪ ಶಾಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಶ್ರಮದಾನ

0

ಕಾಣಿಯೂರು: ಶೌರ್ಯ ವಿಪತ್ತು ನಿರ್ವಹಣಾ ಘಟಕ ಆಲಂಕಾರು ವತಿಯಿಂದ ಕೊಂಡಾಡಿಕೊಪ್ಪ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶ್ರಮದಾನಲ್ಲಿ ಹರೀಶ ಏಂತಡ್ಕ, ಸವಿತಾ, ಕೇಶವ ಪ್ರಕಾಶ್ ಕುಂತೂರು, ಕವಿತಾ ಎನ್ , ಸುನೀತಾ , ರೋಹಿತ್ , ಕವಿತಾ , ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು. ಶಾಲಾ ಶಿಕ್ಷಕರಾದ ನಳಿನಾಕ್ಷಿ , ಸುನೀತಾ, ಅಡುಗೆ ಸಿಬ್ಬಂದಿ ಯಶೋದಾ, ಪೋಷಕರಾದ ಪ್ರತಿಭಾ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜಯಂತ ವೈ ಸ್ವಾಗತಿಸಿದರು.

LEAVE A REPLY

Please enter your comment!
Please enter your name here