ಶಾಂತಿನಗರ ಅಂಗನವಾಡಿ‌‌ ಕೇಂದ್ರದಲ್ಲಿ‌ ಬಾಲಮೇಳ

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ದ.11ರಂದು ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರಿಯಾ ರಮೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯೆ ಮೋಹಿನಿ ಜನಾರ್ದನ ಗೌಡ ಕೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.‌ ಆಶಾ ಕಾರ್ಯಕರ್ತೆ ಮಮತಾ ಕಾರ್ನೋಜಿ ಸಹಿತ ಹಲವರು ಭಾಗವಹಿಸಿದ್ದರು.‌ ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ರಮೇಶ್ ಗೌಡ ಬೇರಿಕೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.‌ ಸಹಾಯಕಿ‌ ಮೀನಾಕ್ಷಿ ಕಿಟ್ಟಣ್ಣ ಆಚಾರ್ಯ ಶಾಂತಿನಗರ ಸಹಕರಿಸಿದರು.‌

LEAVE A REPLY

Please enter your comment!
Please enter your name here