ಪೆರ್ಲಂಪಾಡಿಯ ಬೀರ್ಣಕಜೆ‌ ಶಿವರಾಮ ಭಟ್ ನಿವಾಸದಲ್ಲಿ ಅತಿಕಾಯ ತಾಳಮದ್ದಳೆ-ಅರ್ಥಧಾರಿ ರಾಮ ಜೋಯಿಸರಿಗೆ ಅಭಿನಂದನೆ

0

ಪುತ್ತೂರು: ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ರಾಮ ಜೋಯಿಸ ಬೆಳ್ಳಾರೆ ಇವರನ್ನು ಪೆರ್ಲಂಪಾಡಿಯ ಬೀರ್ಣಕಜೆಯ ಶಿವರಾಮ ಭಟ್ ಮನೆಯವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಜಯರಾಮ ಭಟ್, ಶಂಕರನಾರಾಯಣ ಭಟ್ ಹಾಗೂ ಕಲಾಪೋಷಕ ಸುದರ್ಶನ ಭಟ್ ವರ್ಕೊಂಬು ಉಪಸ್ಥಿತರಿದ್ದರು. ಬಳಿಕ ಪ್ರಸಿದ್ಧ ಕಲಾವಿದರ ಸಮಾಗಮದಲ್ಲಿ ಅತಿಕಾಯ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here