ಸವಣೂರು ಹಾ.ಉ.ಸ.ಸಂಘ ಕ್ಕೆ ಸಹಕಾರ ಭಾರತಿಯ 13 ಮಂದಿ‌ ಅವಿರೋಧ ಆಯ್ಕೆ

0

ಪುತ್ತೂರು: ಸವಣೂರು ಹಾಲು ಉದ್ಪಾದಕರ ಸಹಕಾರಿ ಸಂಘಕ್ಕೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ 13 ಮಂದಿ‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯರಾಮ ರೈ, ಪ್ರೇಮಚಂದ್ರ , ಪ್ರಶಾಂತ್ ಕುಮಾರ್, ಕೃಷ್ಣ ಭಟ್, ಮಮತಾ ಕೆ.ಬಿ, ಗೋಪಾಲಕೃಷ್ಣ ಗೌಡ, ಪದ್ಮಯ್ಯ ಗೌಡ, ಬಾಬು, ಆಶಾ ರೈ, ಗಂಗಾಧರ ಎಸ್, ಆಶಾಲತಾ, ಗೀತಾ, ಸೂರಪ್ಪ ಗೌಡ ಆಯ್ಕೆಗೊಂಡವರಾಗಿದ್ದಾರೆ.

LEAVE A REPLY

Please enter your comment!
Please enter your name here