ಹಿಂಜಾವೇ ಈಶ್ವರಮಂಗಲ ವತಿಯಿಂದ ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಸಹಾಯಧನ ಹಸ್ತಾಂತರ

0

ಈಶ್ವರಮಂಗಲ: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಇದರ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ 50 ಸಾವಿರ ರೂಪಾಯಿಯನ್ನು ಸಹಾಯಧನವಾಗಿ ನೀಡಲಾಯಿತು. ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಕೃಷ್ಣ ಭಟ್‌ ಮಂಡ್ಯ 50 ಸಾವಿರ ರೂ. ಮೊತ್ತದ ಚೆಕ್ ನ್ನು ದೈವಸ್ಥಾನ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ರೈ ಮೇನಾಲ ಇವರಿಗೆ ಹಸ್ತಾಂತರಿಸಿದರು.




ಈ ಸಂದರ್ಭದಲ್ಲಿ ರಾಜೇಶ್‌ ಪಂಚೋಡಿ, ಶ್ರೀಧರ ಕುದ್ರೋಳಿ, ಚಂದ್ರಹಾಸ್‌ ಮಂಡ್ಯ, ಗೌರೀಶ್‌ ಮಂಡ್ಯ, ಕೇಶವ ಕೋರಿಗದ್ದೆ, ರಮಾನಂದ ಕೋರಿಗದ್ದೆ, ಲಂಬೋಧರ ರೈ ಅರಿಪ್ಪಳ, ಜಯಾನಂದ ಕೋರಿಗದ್ದೆ, ಸುಕೇಶ್‌ ರೈ ನಡುಬೈಲು, ಪ್ರಜ್ವಲ್‌ ಮಡ್ಯಲಮಜಲು, ಸತೀಶ್‌ ಸುರುಳಿಮೂಲೆ, ದಿನೇಶ್‌ ಪಂಚೋಡಿ, ಮಧುಕರ ನೆಲ್ಲಿತ್ತಡ್ಕ, ಕೃಷ್ಣ ಮಂಡ್ಯ, ರಮೇಶ್‌ ಮಣಿಯಾರು, ನಿಶಾಂತ್‌ ಈಶ್ವರಮಂಗಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here