ಕೋಲ್ಪೆ ಶ್ರೀ ಷಣ್ಮುಖ ಯುವಕ ಮಂಡಲದ ಪದಾಧಿಕಾರಿಗಳಿಂದ ಸಹಾಯಹಸ್ತ

0

ವಿಟ್ಲ: ಕಳೆದ ಎರಡು ವರುಷಗಳಿಂದ ಅನಾರೋಗ್ಯದಿಂದಿರುವ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ದರ್ಬೆ ನಿವಾಸಿ ಸಂಘದ ಹಿರಿಯ ಸ್ವಯಂಸೇವಕರಾದ ಗಂಗಾಧರ ಪೂಜಾರಿರವರನ್ನು ಕೋಲ್ಪೆ ಶ್ರೀ ಷಣ್ಮುಖ ಯುವಕ ಮಂಡಲದ ಪದಾಧಿಕಾರಿಗಳು ಭೇಟಿಯಾದರು. ಆರೋಗ್ಯ ವಿಚಾರಿಸಿ ಅವರಿಗೆ ದೀಪಾವಳಿ ಕ್ರೀಡೋತ್ಸವದ ಲಕ್ಕಿಡಿಪ್ ನಲ್ಲಿ ಉಳಿಕೆಯಾದ ಹಣದಲ್ಲಿ ಅಲ್ಪ ಹಣವನ್ನು ಅವರಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here