ಪುತ್ತೂರು ನಗರಸಭೆ ಉಪಚುನಾವಣೆ-ಮತದಾರರ ಬಳಿಗೆ ಸಂಸದ ನಳಿನ್ ಕುಮಾರ್ ಕಟೀಲ್

0

ಪುತ್ತೂರು: ಪುತ್ತೂರು ನಗರಸಭೆ ವಾರ್ಡ್ 1 ಮತ್ತು 11 ರಲ್ಲಿ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತದಾರರ ಬಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಪುತ್ತೂರು ಬ್ರಹ್ಮನಗರದಲ್ಲಿ ಬೆಳಿಗ್ಗೆ ಅವರು ಮತದಾರರ ಬಳಿಗೆ ತೆರಲಿ ಅಲ್ಲಿ ಸಮಸ್ಯೆ ಆಲಿಸಿ ಪರಿಹಾರಸ ಭರವಸೆ ನೀಡಿದರು. ವಾರ್ಡ್ 11 ರ ಅಭ್ಯರ್ಥಿ ರಮೇಶ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ‌ನಿಕಟಪೂರ್ವ ಅಧ್ತಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಸಚಿನ್ ಶೆಣೈ, ಉಲ್ಲಾಸ್ ಪೈ, ವಿಭಾಗೀಯ ಪ್ರಭಾರಿ ಗೋಪಾಲಕೃಷ್ಣ. ಹೇರಳೆ, ಆರ್ ಸಿ ನಾರಾಯಣ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ರೋಹಿತ್ ನೆಲ್ಲಿಕಟ್ಟೆ ಸಹಿತ ಹಲವಾರು ಮಂದಿ ಜೊತೆಗಿದ್ದರು.

LEAVE A REPLY

Please enter your comment!
Please enter your name here