ರತ್ನಾವತಿ ಆರಿಗ ನಿಧನ

0

ಪುತ್ತೂರು : ಇಲ್ಲಿನ ಸಂಪ್ಯ ನಿವಾಸಿ ದಿ.ದುಗ್ಗಣ್ಣ ಆರಿಗ ಇವರ ಪತ್ನಿ ರತ್ನಾವತಿ ಡಿ.23 ರಂದು ನಿಧನರಾದರು. ಮೃತರು ಪುತ್ರರಾದ , ಜಿಲ್ಲಾ ಕಟ್ಟಡ ,ಇತರ ಕಾರ್ಮಿಕ ಸಂಘ ಇದರ ತಾಲೂಕು ಸಮಿತಿ ಅಧ್ಯಕ್ಷ ಮಹಾವೀರ್ ಜೈನ್ , ಯಶೋಧರ ಆರಿಗ , ಪ್ರಮೋದ್ ಕುಮಾರ್ , ಸಂತೋಷ್ ಕುಮಾರ್ , ಪುತ್ರಿಯಾರಾದ ಕುಶಾಲವತಿ , ಚಂಪಾ , ವಿಜಯ, ಅಳಿಯಂದಿರು ,ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಹಾಗು ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here